ಪುಣ್ಚಪ್ಪಾಡಿ : ನೇರೋಳ್ತಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು : ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕ ನಗರದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ ನಡೆಯಲಿರುವ 35 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಮೊಸರು ಕುಡಿಕೆ ಉತ್ಸವದ ಆಮಂತ್ರಣ ಬಿಡುಗಡೆ ನೇರೋಳ್ತಡ್ಕ ಗೌರಿ ಸದನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ,ಅಧ್ಯಕ್ಷ ಮಹೇಶ್ ಕೆ ಸವಣೂರು, ಉಪಾಧ್ಯಕ್ಷ ವಸಂತ ಗೌಡ ಬೆದ್ರಂಪಾಡಿ,ಜತೆ ಕಾರ್ಯದರ್ಶಿ ನಿತಿನ್ ಪೂಜಾರಿಮೂಲೆ ,ಸದಸ್ಯರಾದ ನಾಗರಾಜ ನಿಡ್ವಣ್ಣಾಯ,ಶೀನಪ್ಪ ಶೆಟ್ಟಿ ನೆಕ್ರಾಜೆ ,ಬಾಲಕೃಷ್ಣ ರೈ ದೇವಸ್ಯ,ರಾಜೇಶ್ವರಿ ಕನ್ಯಾಮಂಗಲ,ಲೋಕೇಶ್ ಕನ್ಯಾಮಂಗಲ,ಆಶಾ ರೈ ಕಲಾಯಿ,ಲಿಂಗಪ್ಪ ರೈ ಚೆಂಬುತ್ತೋಡಿ, ಕರುಣಾಕರ ಸಾರಕರೆ, ಪ್ರಕಾಶ್ ರೈ ಸಾರಕರೆ ,ಚೆನ್ನಪ್ಪ ಗೌಡ ಬುಡನಡ್ಕ ,ಪುಟ್ಟಣ್ಣ ಗೌಡ ಬದಿಯಡ್ಕ, ಸುರೇಶ್ ನೆಕ್ರಾಜೆ ,ಚಂದಪ್ಪ ಗೌಡ ಬೊಳ್ಳಾಜೆ , ಮೋಹಿತ್ , ಚೇತನ್, ಕೀರ್ತನ್ ,ರಾಜು ಕುಲಾಲ್ ಪುಣ್ಚಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here