ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯರ ನೇತೃತ್ವದಲ್ಲಿ ಧನಸಹಾಯ‌‌ ವಿತರಣೆ

0

ಪುತ್ತೂರು: ಅರ್ಯಾಪು ಗ್ರಾಮದ ಎರಡನೇ ವಾರ್ಡ್ ನ ಮೇಗಿನ ಪಂಜ ನಿವಾಸಿ ಕೂಲಿ ಕಾರ್ಮಿಕರಾಗಿರುವ ಸುಧಾಕರ್ ರವರ ಪುತ್ರ ಅಸೌಖ್ಯದಿಂದ ಬಳಲುತ್ತಿದ್ದು, ತೀರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ನೇತೃತ್ವದಲ್ಲಿ ಧನಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಸದಸ್ಯ ತಾರಾನಾಥ್ ನಾಯ್ಕ್ ಮೇಗಿನ ಪಂಜ, ನವೀನ್ ರೈ ಮೇಗಿನ ಪಂಜ, ಜಗದೀಶ್ ಪೂಜಾರಿ ಒಳತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here