ಇದ್ಪಾಡಿ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಶ್ರಮದಾನ

0

ಪುತ್ತೂರು : ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀ ಶಿರಾಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ. 24 ಮತ್ತು 25 _ ರಂದು ನಡೆಯಲಿದ್ದು, ಇದರ ಪ್ರಯುಕ್ತ ದೈವಸ್ಥಾನದಲ್ಲಿ ಜರಗಿದ ಶ್ರಮದಾನದಲ್ಲಿ ಭಾಗವಹಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಶ್ರೀಮತಿ ರಜನಿ ಹಾಗೂ ಸ್ವ ಸಹಾಯ ಸಂಘದ ಎಲ್ಲಾ ಸದಸ್ಯರು‌ ಭಾಗವಹಿಸಿದರು.

ಶ್ರೀ ಶೀರಾಡಿ ದೈವಸ್ಥಾನ ಮಂಜ ಕೊಟ್ಯ ಇದ್ಪಾಡಿ ಇದರ ಯಜಮಾನರಾದ ನಿವೃತ್ತ ಡಿವೈಎಸ್ ಪಿ ಮುಂಡಾಳಗುತ್ತು ಶಾಂತಾರಾಮ ರೈ ಹಾಗೂ ಹದಿನೆಂಟು ವರ್ಗ ಮತ್ತು ಊರ ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here