ಫೆ.5: ಕೋಟೇಚಾ ಸಭಾಂಗಣದಲ್ಲಿ ಪುತ್ತಿಲ ಪರಿವಾರದಿಂದ ಸಮಲೋಚನಾ ಸಮಾವೇಶ

0

ಪುತ್ತೂರು: ಪುತ್ತಿಲ ಪರಿವಾರದ ಸಮಾಲೋಚನಾ ಸಮಾವೇಶವು ಫೆ. 5ರಂದು ಪುತ್ತೂರು ಸಾಲ್ಮರ ಕೋಟೇಚಾ ಹಾಲ್‌ನಲ್ಲಿ ಮಧ್ಯಾಹ್ನ ಗಂಟೆ 3ಕ್ಕೆ ನಡೆಯಲಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ಪ್ರಸನ್ನ ಕುಮಾರ್ ಮಾರ್ತ ವಹಿಸಲಿದ್ದಾರೆ. ಸಂಘಟನಾ ಸಂದೇಶವನ್ನು ಶ್ರೀಕೃಷ್ಣ ಉಪಾಧ್ಯಾಯ ನೀಡಲಿದ್ದು, ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತಿಯಲ್ಲಿರುತ್ತಾರೆ.

LEAVE A REPLY

Please enter your comment!
Please enter your name here