ಶುಭವಿವಾಹ :ಮಧುರಾ-ಅಭಿನಂದ

0

ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರುನಗರ ಕಾರ್ಜಾಲು ಗೌರಿ ರುಕ್ಮಯ್ಯ ಗೌಡರ ಪುತ್ರಿ ಮಧುರಾ ಮತ್ತು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಅಜಿರ ಹೇಮಾವತಿ ವಸಂತ ಗೌಡರ ಪುತ್ರ ಅಭಿನಂದರವರ ವಿವಾಹ ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ಮಾ.25ರಂದು ನಡೆಯಿತು.

LEAVE A REPLY

Please enter your comment!
Please enter your name here