ಬೊಬ್ಬೆಕೇರಿ ಬೂತ್ 81ರಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ

0

ಕಾಣಿಯೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೊಬ್ಬೆಕೇರಿ 81ನೇ ಬೂತ್ ನಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಸಂಚಾಲಕ ಪ್ರವೀಣ್ ಚಂದ್ರ ರೈ ಕುಮೇರು, ಕಾರ್ಯದರ್ಶಿ ಯಶವಂತ ಕೇಪುಳಗುಡ್ಡೆ, ಚಾರ್ವಾಕ ಸಿ.ಎ ಬ್ಯಾಂಕ್ ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ ರಮೇಶ್ ಉಪ್ಪಡ್ಕ, ರವಿಶಂಕರ್ ನಾವೂರು, ಲಕ್ಷ್ಮಣ ಪುಣ್ಚತ್ತಾರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಚೇನ್ನಕೇಶವ ಬೇಂಗಡ್ಕ, ಸದಾನಂದ.ನಾವೂರು, ಹರೀಶ್ ಪೈಕ, ಬೂತ್‌ ಸಮಿತಿ ಸದಸ್ಯರಾದ ಅರವಿಂದ ಪುಣ್ಚತ್ತಾರು, ಭವೀಶ್ ಕರಿಮಜಲು, ಶ್ರೀಧರ ಆಚಾರ್ಯಾ ಅಬ್ಬಡ, ಲೋಕೇಶ್ ಅಬ್ಬಡ, ಪ್ರಶಾಂತ್ ಬಾರೇತ್ತಡಿ, ಅವಿನಾಶ್ ನೋಲ್ಮೆ, ಕುಸುಮಾಧರ ಕೇಪುಳಗುಡ್ಡೆ, ದೀನೇಶ್ ಕರಿಮಜಲು, ಪ್ರತೀಕ್ ನಾವೂರು,ಮೇದಪ್ಪ ನಾವೂರು, ಚರಣ್ ಬೆದ್ರಂಗಳ, ಶಿವಪ್ಪ ಬಂಡಾಜೆ, ಸಂಕೇತ್ ರೈ ಕುಮೇರು, ಸುದೀಪ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here