ಶುಭ ವಿವಾಹ – ಮನೋಹರ- ಅಶ್ವಿನಿ

0

ಕೆದಂಬಾಡಿ ಗ್ರಾಮದ ಇದ್ಪಾಡಿ ಕೃಷ್ಣಪ್ಪ ನಲಿಕೆಯವರ ಪುತ್ರ ಮನೋಹರ ಮತ್ತು ಬೆಳ್ತಂಗಡಿ ನೆರಿಯ ಗ್ರಾಮದ ಕುಕ್ಕೆಜಾಲು ದಿ.ಕೃಷ್ಣಪ್ಪರವರ ಪುತ್ರಿ ಅಶ್ವಿನಿಯವರ ವಿವಾಹವು ಏ.28ರಂದು ಕುಂಬ್ರ ಅಕ್ಷಯ ಆರ್ಕೇಡ್ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here