ಅರಿಯಡ್ಕ: ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರವರು ಅಂದಾಜು 1,50,000 ಕ್ಕೂಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ.ಹಾಗೆಯೇ ಪುತ್ತೂರು ಕ್ಷೇತ್ರದಿಂದ 30 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಲಿದ್ದಾರೆ.ನಮ್ಮ ಜಿಲ್ಲೆಯ ಜನರು ಯಾವುದೇ ಆಮಿಷಗಳಿಗೆ ಮಾರು ಹೋಗುವುದಿಲ್ಲ.ಕಾರ್ಯಕರ್ತರ ಅವಿರತ ಶ್ರಮಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ.ಮೂರನೇ ಬಾರಿ ನರೇಂದ್ರ ಮೋದಿಜೀಯವರು ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಸಂತೋಷ್ ಕುಮಾರ್ ಕುತ್ಯಾಡಿ
ಅಧ್ಯಕ್ಷರು ಗ್ರಾಮ ಪಂಚಾಯತ್ ಅರಿಯಡ್ಕ.