![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಚಾರ್ವಾಕ ಗ್ರಾಮದ ಮುದ್ವದಿಂದ ಉದನಡ್ಕ ಬಿರೋಳಿಗೆ ವರೆಗೆ ಕಾಣಿಯೂರು ಗ್ರಾಮ ಪ್ರಂಚಾಯತ್ ಸದಸ್ಯ ಗಣೇಶ್ ಕೆ ಎಸ್ ಉದನಡ್ಕ ಇವರ ನೇತೃತ್ವದಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಶ್ರಮದಾನದ ಮೂಲಕ ಮಾಡಿದರು.ಸವಣೂರು ಮೆಸ್ಕಾಂ ನ ಮೆಕಾನಿಕ್ ಉಮೇಶ್. ಕೆ. ಹಾಗೂ ಪವರ್ ಮ್ಯಾನ್ ಮುಕ್ತಾರ್ ಸಕರಿಸಿದರು.