ಇಂದು (ಸೆ.4) ಕೈಕಾರ ಶಾಲೆಯಲ್ಲಿ ಗ್ರಾಮಾಂತರ ಮಟ್ಟದ ಕಬಡ್ಡಿ ಪಂದ್ಯಾಟ

0

ಪುತ್ತೂರು: ಕೈಕಾರ ಶಾಲೆಯಲ್ಲಿ ಪುತ್ತೂರು ಗ್ರಾಮಾಂತರ ಮಟ್ಟದ ಕಬ್ಬಡಿ ಪಂದ್ಯಾಟವು ಸೆ. 4 ರಂದು ನಡೆಯಲಿದೆ.

ಕಬಡ್ಡಿ ಪಂದ್ಯಾಟದ ಕುರಿತಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಹಾಗೂ ಸುಧಾಕರ ರೈ ದೈಹಿಕ ಶಿಕ್ಷಕರು ಪಾಣಾಜೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಚಂದ್ರ ರೈ ಅಧ್ಯಕ್ಷರು ಕೃಷಿಪತ್ತಿನ ಸಹಕಾರಿ ಸಂಘ ಕುಂಬ್ರ, ವಹಿಸಿದ್ದರು. ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ, ಶಿವರಾಮಶೆಟ್ಟಿ ಬಿಲ್ಲಾಜೆ, ನವೀನ್ ಪ್ರಸಾದ್ ರೈ, ಚೋಮ ನಾಯ್ಕ, ಸಂಜಿತ್ ರೈ ತೊಟ್ಲ, ಪ್ರಜನ್ ರೈ ತೊಟ್ಲ, ಪ್ರಮೋದ್ ರೈ , ಪ್ರಜ್ವಲ್ ರೈ, ಹರೀಶ್ ನಾಯ್ಕ, ಅಮರನಾಥ ರೈ, ಚಂದ್ರಹಾಸ ರೈ, ಹಾಗೂ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಮುಖ್ಯಗುರು ರಾಮಣ್ಣ ರೈ, ಮತ್ತು ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here