ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿಯಿಂದ ಸರ್ವೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ 

0

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಮೋದಿಜಿಯವರ ಆಯುಷ್ಯ, ಆರೋಗ್ಯಕ್ಕಾಗಿ ಬಿಜೆಪಿ ಕಾರ್ಯಕರ್ತರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ  ದೇವಸ್ಥಾನದಲ್ಲಿ  ವಿಶೇಷ ಪ್ರಾರ್ಥನೆ ಮತ್ತು ಕಾರ್ತಿಕ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಅಶೋಕ್ ರೈ ಸೊರಕೆ, ಸರ್ವೆ ಶಕ್ತಿ ಕೇಂದ್ರದ ಸಂಚಾಲಕ ಗೌತಮ್ ರೈ ಸರ್ವೆ, ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತಡ್ಕ, ಬೆಳಿಯಪ್ಪ ಗೌಡ, ಜಯಂತ್ ಭಕ್ತಕೋಡಿ, ಪದ್ಮನಾಭ ಗೌಡ, ಸ್ವಸ್ತಿಕ್ ಮೇಗಿನಗುತ್ತು, ಲೋಕೇಶ್ ಸರ್ವೆ, ಮೌನೇಶ್, ಆನಂದ ಭಂಡಾರಿ, ಜನಾರ್ಧನ ಸರ್ವೆ, ಜಿತೇಶ್, ರುಕ್ಮಯ್ಯ ಗೌಡ, ವೆಂಕಪ್ಪ ಗೌಡ, ಜಯರಾಮ, ನಾಗೇಶ್, ಯೋಗೀಶ್, ಗುರುಪ್ರಸಾದ್, ನವೀನ, ತಿಲಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here