ಶುಭವಿವಾಹ: ಪುರುಷೋತ್ತಮ- ಕಾವ್ಯ

0

ನಿಡ್ಪಳ್ಳಿ:ನಿಡ್ಪಳ್ಳಿ ಗ್ರಾಮದ ಕರ್ನಪ್ಪಾಡಿ ಲೀಲಾವತಿ ಮತ್ತು ಶೀನಪ್ಪ ಪೂಜಾರಿಯವರ ಪುತ್ರ ಪುರುಷೋತ್ತಮ ಹಾಗೂ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿ ದೇವಕಿ ಮತ್ತು ಆನಂದ ಪೂಜಾರಿಯವರ ಪುತ್ರಿ ಕಾವ್ಯ ಇವರ ವಿವಾಹ ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾಭವನದಲ್ಲಿ ಡಿ.20 ರಂದು ನಡೆಯಿತು.

LEAVE A REPLY

Please enter your comment!
Please enter your name here