ನೆಲ್ಯಾಡಿ : ದಕ್ಷಿಣ ಕನ್ನಡ ಲೇಡಿಗೋಶನ್ ಜಿಲ್ಲಾ ಹಾಸ್ಪಿಟಲ್ ಸಮುದಾಯ ಭವನ ಕೇಂದ್ರದಲ್ಲಿ 108 ಆರೋಗ್ಯ ಕವಚ ಈ ಎಂ ಐ ಆರ್ ಐ ಗ್ರೀನ್ ಹೆಲ್ತ್ ಸರ್ವಿಸ್ ಚಾಲಕರ ದಿನಾಚರಣೆಯನ್ನು ಮೇ 26 ರಂದು ಆಚರಿಸಲಾಯಿತು .

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ಹಾಗೂ ಸಿಬ್ಬಂದಿ ವರ್ಗ ಮತ್ತು 108 ಅರೋಗ್ಯ ಕವಚದ ದಕ್ಷಿಣ ಕನ್ನಡದ ಜಿಲ್ಲಾ ವ್ಯವಸ್ಥಾಪಕರಾದ ಮುನಿಶ್ ಮತ್ತಿತರರು ಉಪಸ್ಥಿತರಿದ್ದರು.