ಆಲಂಕಾರು: ವಿಟ್ಲಪಡ್ನೂರು ಗ್ರಾಮದ ಏರ್ಮನಿಲೆ ದಿ. ಬಾಲಕೃಷ್ಣ ಶೆಟ್ಟಿ ಯವರ ಪತ್ನಿ ಅಜಿಲಾಡಿ ಬೀಡು ಬುಲೇರಿಕಟ್ಟೆ ಸುಶೀಲ ಬಾಲಕೃಷ್ಣ ಶೆಟ್ಟಿ (75 .ವ)ಸೆ.26 ರಂದು
ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಮಗ ಅಜಿಲಾಡಿಬೀಡು ಅಜಿತ್ ಕುಮಾರ್ ಶೆಟ್ಟಿ, ಮಗಳು ವಕೀಲರಾದ ಅರುಣಾ ಧಿನಕರ ರೈ,ಸೊಸೆ ಲೊಮಿತಾ,ಅಳಿಯ ವಕೀಲರಾದ ಆರುವಾರ ಧಿನಕರ ರೈ ಮತ್ತು ಮೊಮ್ಮಕ್ಕಳನ್ನು ,ಕುಟುಂಬಸ್ಥರನ್ನು ಅಗಲಿದ್ದಾರೆ.