![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಧರ್ಮಸ್ಥಳ: ಪೊಸೋಳಿಕೆ ಅಂಗನವಾಡಿ ಕೇಂದ್ರದಲ್ಲಿ 8 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಮತ್ತು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಕಾರ್ಯಗಾರ ಅ.15ರಂದು ನಡೆಯಲಿದೆ.
ಉಜಿರೆ ಎಸ್ ಡಿಎಂ ಪ್ರಕೃತಿ ಆಸ್ಪತ್ರೆಯ ಡಾ ಮೇಘನ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ನೆರ್ತನೆ, ಪೊಸೋಳಿಕೆ, ನಡುಗುಡ್ಡೆ, ಹಂಟೆಮಾಜಲ್, ಜೋಡಿಸ್ತಾನದ ಹೆಣ್ಣು ಮಕ್ಕಳು ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.