ಬೆಟ್ಟಂಪಾಡಿ ದೇವಿಕೃಪ ಮನೆಯಲ್ಲಿ ಸಾಮೂಹಿಕ ಸರ್ಪಸಂಸ್ಕಾರ, ಆಶ್ಲೇಷ ಬಲಿ

0


ಬೆಟ್ಟಂಪಾಡಿ: ಇಲ್ಲಿನ ಶಿವಕೃಪಾ ಕಟ್ಟಡ ಬಳಿ ನ. 14 ರಂದು ಮೃತಪಟ್ಟ ಸರ್ಪ ದ ಅಂತಿನ ವಿಧಿ ವಿಧಾನಗಳ ಪ್ರಯುಕ್ತ ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರುರವರ ನೇತೃತ್ವದಲ್ಲಿ ಗಣಪತಿ ಹೋಮ, ವಟು ಆರಾಧನೆ, ಸಾಮೂಹಿಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ದ. 11 ರಂದು ದೇವಿಕೃಪ ವೆಂಕಟ್ರಾವ್ ರವರ ಮನೆಯಲ್ಲಿ ಜರಗಿತು. ಭಕ್ತಾಭಿಮಾನಿಗಳ ದೇಣಿಗೆ ಸಹಕಾರದಲ್ಲಿ ಕಾರ್ಯಕ್ರಮ ನಡೆದು, ಅನ್ನಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here