ಕಾವೇರಿ ಕೋಡಿಜಾಲ್ ನಿಧನ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಕೋಡಿಜಾಲ್ ಚಂದು ಮಣಿಯಾಣಿಯವರ ಪತ್ನಿ ಕಾವೇರಿ ( 97ವ) ಯವರು ಅಲ್ಪ ಕಾಲದ ಅಸೌಖ್ಯದಿಂದ ಸೆ.02 ರಂದು ಸಂಜೆ ಸ್ವಗ್ರಹದಲ್ಲಿ ವಯೋ ಸಹಜವಾಗಿ ನಿಧನರಾಗಿದ್ದಾರೆ.

ಮೃತರು ಪುತ್ರರಾದ ನಾರಾಯಣ, ಕುಂಞಿ ರಾಮ, ಗೋಪಾಲ ಮತ್ತು ಕೃಷ್ಣ, ಪುತ್ರಿ ಸೀತಾ ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here