ನಾವೂರು: ಸೌತ್ ಕನ್ನಡ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬೆಳ್ತಗಡಿ ವಲಯ ಇದರ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ನಾವೂರು ಗ್ರಾಮದ ವಿಜಯ ಮೂಲ್ಯ ಇವರು ಪಾಣಮುಕ್ತರಾಗಿ ಸಾಧನೆ ಮಾಡಿ ಹೊಸ ಜೀವನ ನಡೆಸುತ್ತಿರುವ ಇವರನ್ನು ಬೆಳ್ತಗಡಿ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಶೋಕ್ ಆಚಾರ್ಯ, ಸ್ಥಾಪಕ ಅಧ್ಯಕ್ಷರಾದ ಪಾಲಕ್ಷ ಪಿ ಸುವರ್ಣ ,ಗೌರವ ಸಲಹೆಗಾರರ ಸುಂದರ್ ಬೆಳ್ತಂಗಡಿ, ಕೆ ವಿ ಶರ್ಮ ಉಜಿರೆ ,ಗೋಪಾಲ್ ಅಳದಂಗಡಿ ,ಉಮೇಶ್ ಮದ್ದಡ್ಕ ಸದಸ್ಯರಾದ ಶಿವಪ್ರಸಾದ್ ಹರೀಶ್ ನಕ್ಕರೆ ರಾಜೇಂದ್ರ ಇವರು ಉಪಸ್ಥಿತರಿದ್ದರು.