ಅಳದಂಗಡಿ: ಇಲ್ಲಿಯ ದೋರಿಂಜ ನಿವಾಸಿ ಯೋಗೀಶ್ ರಾವ್(5೦ವ) ಅವರು ಅನಾರೋಗ್ಯದಿಂದ ಬಳಲಿ ನ.9ರಂದು ನಿಧನರಾದರು.
ಇವರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ದೋರಿಂಜ ಇವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಅಳದಂಗಡಿ: ಇಲ್ಲಿಯ ದೋರಿಂಜ ನಿವಾಸಿ ಯೋಗೀಶ್ ರಾವ್(5೦ವ) ಅವರು ಅನಾರೋಗ್ಯದಿಂದ ಬಳಲಿ ನ.9ರಂದು ನಿಧನರಾದರು.
ಇವರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ದೋರಿಂಜ ಇವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.