ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂದೇಶ್ ಕೆ.ಆರ್. ಜಿಲ್ಲಾ ಮಟ್ಟಕ್ಕೆ

0

ಶ್ರೀ ಶಾರದಾ ಹೆಣ್ಣುಮಕ್ಕಳ ಪ್ರೌಢಶಾಲೆ ಸುಳ್ಯ ಇಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಆಲೂರು ವೆಂಕಟರಾಯರು- ಕನ್ನಡ ನಾಡು -ನುಡಿ -ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಂದೇಶ್ ಕೆ.ಆರ್. ಹತ್ತನೇ ತರಗತಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಇವನು ರಾಜೇಶ್ ಕೊಡಿಯಾಲಬೈಲು ಹಾಗೂ ಸಂಧ್ಯಾ ಕುಮಾರಿ ಅವರ ಪುತ್ರ

 

LEAVE A REPLY

Please enter your comment!
Please enter your name here