ಜಯನಗರ : ಸಂತೋಷ್ ಕೊಡೆಂಕಿರಿ ನಿರ್ದೇಶನದ ಚಲನಚಿತ್ರದ ಶೂಟಿಂಗ್

0

ಕನ್ನಡ ಚಲನ ಚಿತ್ರರಂಗದಲ್ಲಿ ನಿರ್ದೇಶಕರಾಗಿರುವ, ಸುಳ್ಯದ ಯುವ ಪ್ರತಿಭೆ ಸಂತೋಷ್ ಕೊಡೆಂಕಿರಿ ಅವರು ನಿರ್ದೇಶಿಸಲ್ಪಟ್ಟ ಐದನೇ ಚಿತ್ರ ಸೆಪ್ಟೆಂಬರ್ 5 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮುಹೂರ್ತ ನಡೆದಿದ್ದು ಇದೀಗ ಸುಳ್ಯ ಪರಿಸರದ ಜಯನಗರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಅರಂತೋಡು ಪರಿಸರದಲ್ಲಿ, ಹಾಗೂ ಸುಳ್ಯ ನಗರದಲ್ಲಿ ಚಿತ್ರೀಕರಣವಾಗಿತ್ತು.

ಜಯನಗರ ಶಾಲೆಯ ಸಮೀಪ ಕಳೆದ ಮೂರು ದಿನಗಳಿಂದ ಭರದಿಂದ ಸಾಗುತ್ತಿರುವ ಚಿತ್ರೀಕರಣವನ್ನು ಸ್ಥಳೀಯರು ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂತು.


LEAVE A REPLY

Please enter your comment!
Please enter your name here