ಪುತ್ತೂರು: ಕೋರ್ಟ್ ರಸ್ತೆಯ ಶ್ರೀ ರತ್ನ ಗೋಲ್ಡ್ ಪರ್ಚೇಸ್ ಸ್ಕೀಂನ ಎ ಗ್ರೂಪ್ ಚಿನ್ನದ ಸ್ಕೀಂನಲ್ಲಿ ಡ್ರಾ ವಿಜೇತರಾಗಿರುವ ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲುರವರಿಗೆ ಶ್ರೀರತ್ನ ಜುವೆಲ್ಸ್ ಮಾಲಕ ರಾಜೇಶ್ ಎನ್.ರವರು ಫೆ. 15ರಂದು ಚಿನ್ನದ ಉಂಗುರ ಹಸ್ತಾಂತರಿಸಿದರು. ಉಮಾಪ್ರಸಾದ್ ರೈಯವರ ಪತ್ನಿ ಪ್ರೇಮಲತಾ ರೈ, ಪುತ್ರಿ ತೃಷಾ ರೈ, ಶ್ರೀ ರತ್ನ ಜುವೆಲ್ಸ್ನ ಹರೀಶ್ ಬಿ ಹಾಗೂ ಸತೀಶ್ ನಾರಾವಿ ಉಪಸ್ಥಿತರಿದ್ದರು.
Home ಚಿತ್ರ ವರದಿ ಶ್ರೀರತ್ನ ಗೋಲ್ಡ್ ಪರ್ಚೇಸ್ ಸ್ಕೀಂನಲ್ಲಿ ಡ್ರಾ ವಿಜೇತರಾದ ಉಮಾಪ್ರಸಾದ್ ರೈ ನಡುಬೈಲುರವರಿಗೆ ಬಹುಮಾನ ಹಸ್ತಾಂತರ