ಹೆಬ್ಬಾರಬೈಲು ನಿವಾಸಿ ಹೆಚ್ ಲಕ್ಷ್ಮೀ ನಿಧನ

0

ಪುತ್ತೂರು: ಹೆಚ್ ನಾರಾಯಣ ಆಂಡ್ ಸನ್ಸ್ ಸಂಸ್ಥೆಯ ದಿ| ಹೆಚ್ ನಾರಾಯಣ ಅವರ ಪತ್ನಿ ಹೆಬ್ಬಾರಬೈಲು ನಿವಾಸಿ ಲಕ್ಷ್ಮೀ(75ವ)ರವರು ಮಾ.1 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಮಾಜಿ ಪುರಸಭಾ ಸದಸ್ಯ ಹೆಚ್ ಉದಯ ಸೇರಿದಂತೆ ಚಂದ್ರಶೇಖರ್, ತಾರನಾಥ ಹೆಚ್, ಪುತ್ರಿಯರಾದ ಸುಮತಿ ಸೂರಜ್, ನಳಿನಿ ರಾಧಾಕೃಷ್ಣ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕರು ಬಂದು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here