ಶ್ರೀಮತಿ ಚಂಚಲ ಸನತ್ ಅವರು ಕ್ಯಾನ್ಸಗ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತ ಕೇಶ ಕೂದಲುದಾನ ಅಭಿಯಾನದಲ್ಲಿ ಬಾಗಿಯಗಿದ್ದಾರೆ.
ಇವರು ಸರೋಜಿನಿ ಗಂಗಯ್ಯ ಇವರ ಸೊಸೆ ಮತ್ತು ಹೇಮವತಿ ಈಶ್ವರಗೌಡ ಕೆರೆಯಡ್ಕರವರ ಪುತ್ರಿ.
ಶ್ರೀಮತಿ ಚಂಚಲ ಸನತ್ ಅವರು ಕ್ಯಾನ್ಸಗ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತ ಕೇಶ ಕೂದಲುದಾನ ಅಭಿಯಾನದಲ್ಲಿ ಬಾಗಿಯಗಿದ್ದಾರೆ.
ಇವರು ಸರೋಜಿನಿ ಗಂಗಯ್ಯ ಇವರ ಸೊಸೆ ಮತ್ತು ಹೇಮವತಿ ಈಶ್ವರಗೌಡ ಕೆರೆಯಡ್ಕರವರ ಪುತ್ರಿ.