ಪಂಜಿಕಲ್ಲು: ಬೆಳ್ಳಿಪ್ಪಾಡಿ ಹಿಂದೂ ಐಕ್ಯ ವೇದಿಕೆಯ ವತಿಯಿಂದ ಶ್ರಮದಾನ

0

 

ಜಾಲ್ಸೂರು ಸಮೀಪದ ಕರ್ನಾಟಕ – ಕೇರಳ ಗಡಿ ಪ್ರದೇಶವಾದ ಪಂಜಿಕಲ್ಲಿನಲ್ಲಿ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹಿಂದೂ ಐಕ್ಯ ವೇದಿಕೆಯ ವತಿಯಿಂದ ಸ್ವಚ್ಚತಾ ಸೇವಾ ಕಾರ್ಯಕ್ರಮವು ಅ.30ರಂದು ನಡೆಯಿತು.

ಈ ಸಂದರ್ಭದಲ್ಲಿ ಬೆಳ್ಳಿಪ್ಪಾಡಿ ಹಿಂದೂ ಐಕ್ಯ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here