ಪುತ್ತೂರು: ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಕಚೇರಿ ಬರಹಗಾರರಾಗಿದ್ದ ಸತೀಶ್ ನೂಜಿ ಚಾರ್ವಾಕ ಅವರು ಸಂಪ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ ಟೇಬಲ್ ಆಗಿ ವರ್ಗಾವಣೆಗೊಂಡಿದ್ದಾರೆ. ಇವರು ಮೂಲತಃ ಕಡಬ ತಾಲೂಕಿನ ಚಾರ್ವಾಕಾ ಗ್ರಾಮದ ನೂಜಿ ನಿವಾಸಿ.
ಪುತ್ತೂರು: ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಕಚೇರಿ ಬರಹಗಾರರಾಗಿದ್ದ ಸತೀಶ್ ನೂಜಿ ಚಾರ್ವಾಕ ಅವರು ಸಂಪ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ ಟೇಬಲ್ ಆಗಿ ವರ್ಗಾವಣೆಗೊಂಡಿದ್ದಾರೆ. ಇವರು ಮೂಲತಃ ಕಡಬ ತಾಲೂಕಿನ ಚಾರ್ವಾಕಾ ಗ್ರಾಮದ ನೂಜಿ ನಿವಾಸಿ.