ಪುತ್ತೂರು: ಅಜ್ಜಿನಡ್ಕ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ ಭಜನಾ ಶಿಕ್ಷಾರ್ಥಿಗಳಿಂದ ಯುಗಾದಿ ಹಬ್ಬದ ಆಚರಣೆ ಮತ್ತು ಪುಸ್ತಕ ವಿತರಣ ಕಾರ್ಯಕ್ರಮ ನಡೆಯಿತು.
ಕರುಣಾಕರ ಗೌಡ ಸಂಕೇಶ ಯುಗಾದಿ ಹಬ್ಬದ ಮಾಹಿತಿ ನೀಡಿದರು. ಮಂದಿರದ ಅಧ್ಯಕ್ಷ ವಿನಯಕೃಷ್ಣ ನೀರ್ಕಜೆ ಭಜನಾ ತಂಡದ ನಿರ್ವಹಣೆಯನ್ನು ತಿಳಿಸಿದರು. ವೇದಿಕೆಯಲ್ಲಿ ಕಿರಣ್ ಕುಮಾರ್ ವಳಕಟ್ಟೆ ಹಾಗೂ ರವಿಚಂದ್ರ ನೀರ್ಕಜೆ ಉಪಸ್ಥಿತರಿದ್ದರು. ಆಕ್ಷತಾ.ಪಿ ಕಾರ್ಯಕ್ರಮ ನಿರೂಪಿಸಿದರು. ಸುಮನ ನೀರ್ಕಜೆ ಮತ್ತು ಅಕ್ಷತಾ.ಯಂ ನಿರ್ವಹಿಸಿದರು.