ಕಡಬ: ಐತ್ತೂರು ಗ್ರಾಮದ ಸುಳ್ಯ ನಿವಾಸಿ ಹೊನ್ನಪ್ಪ ಗೌಡ(99ವ) ಇವರು ಏ.10ರಂದು ನಾಲ್ಕು ಗಂಟೆಗೆ ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ.
ಇವರು ಪುತ್ರ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ, ಹಾಗೂ ರಾಧಾಕೃಷ್ಣ ಗೌಡ, ಮತ್ತು ನಾಲ್ವರು ಪುತ್ರಿಯರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರು ಕೃಷಿಕರಾಗಿ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡಿದ್ದು ಸುಳ್ಯ ಶ್ರೀ ರಾಜನ್ ದೈವಸ್ಥಾನದ ಹಿರಿಯ ಆಡಳಿತ ಮೊಕ್ತೇಸರರಾಗಿದ್ದರು.