ನೇತ್ರಾವತಿ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ

0

 

 

 

ಪುತ್ತೂರು:  ಇಡ್ಕಿದು ಗ್ರಾಮದ ಉರಿಮಜಲು ನಾರಾಯಣ ಗೌಡ ಇವರ ಮನೆಯಲ್ಲಿ ನೇತ್ರಾವತಿ ಒಕ್ಕಲಿಗ ಸ್ವ ಸಹಾಯ ಸಂಘವನ್ನು ರಚಿಸಲಾಯಿತು. ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಇವರು ಸಂಘದ ಸಭಾ ನಡವಳಿಯನ್ನು ಹಸ್ತಾಂತರ ಮಾಡಿದರು. ಸಂಘದ ಪ್ರಂಬಧಕರಾಗಿ ನಾರಾಯಣ ಗೌಡ ಸಂಯೋಜಕರಾಗಿ ಹರೀಶ್ ಗೌಡ ಸದಸ್ಯರಾಗಿ ಸಂಕಪ್ಪ ಗೌಡ, ಕೃಷ್ಣಪ್ಪ ಗೌಡ, ಸುಕುಮಾರ ಗೌಡ, ಲಿಂಗಪ್ಪ ಗೌಡ, ರವೀಂದ್ರ ಗೌಡ, ಉಮೇಶ್ ಗೌಡ, ಜಯರಾಮ ಗೌಡ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಪ್ರೇರಕರಾದ ಮೋಹಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here