ಪಂಜಳದ ಸಾಲ್ಮರ ಆರ್ಯುಧಾಮದಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ

0

ಪುತ್ತೂರು: ಸುಧೀರ್ಘ ೨೨ ವರ್ಷಗಳಿಂದ ನಾಟಿ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಚಾಪನ್ನು ಮೂಡಿಸಿ ಯಶಸ್ವಿ ನಾಟಿ ವೈದ್ಯರೆಂದು ಗುರುತಿಸಿಕೊಂಡಿರುವ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರವರ ಚಿಕಿತ್ಸಾ ಕೇಂದ್ರ ರೋಗಿಗಳ ಬಾಳಿನಲ್ಲಿ ಬರವಸೆಯ ಬೆಳಕನ್ನು ಮೂಡಿಸಿದೆ. ಮೂಲವ್ಯಾದಿ ರೋಗಕ್ಕೆ ಇವರು ನೀಡುತ್ತಿರುವ ಔಷಧಿ ಸಂಜೀವಿನಿಯಂತೆ ಪರಿಣಾಮಕಾರಿಯಾಗಿದೆ. ಇವರಿಂದ ದಿನ ನಿತ್ಯ ನೂರಾರು ರೋಗಿಗಳು ಮೂಲವ್ಯಾದಿಗೆ ಚಿಕಿತ್ಸೆ ಪಡೆದು ಈ ರೋಗದಿಂದ ಶಾಶ್ವತವಾಗಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ.

ಮಲ ವಿಸರ್ಜನಕ್ಕೆ ಅಡೆತಡೆ, ರಕ್ತ ಬೀಳುವುದು, ಗುದದ್ವಾರದಲ್ಲಿ ವಿಪರೀತ ತುರಿಕೆ, ಸಹಿಸಲಾಸಾಧ್ಯವಾದ ನೋವು, ಮೊಳಕೆ ರೂಪದಲ್ಲಿ ಮಾಂಸಗಡ್ಡೆ ಹೊರಬಂದು ರಕ್ತ ಮತ್ತು ಕೀವು ಸೋರುವುದು, ಭಗಂದಕ, ಪಿಸ್ತುಲಾಗಳಂತಹ ಮೂಲವ್ಯಾದಿ ಲಕ್ಷಣಗಳಿದ್ದರೆ ಕೇವಲ ಒಂದು ವಾರದಲ್ಲೇ ಹತೋಟಿಗೆ ಬರುವಂತಹ ಅಮೃತ ಸಂಜೀವಿನಿ ಔಷಧಿ ತುಂಬಾ ಪ್ರಭಾವ ಬೀರುತ್ತಿದೆ.
೪೦ ಅಥವಾ ೬೦ ದಿನಗಳ ಕೋರ್ಸನಿಂದ ಎಷ್ಟೇ ವರ್ಷಗಳಿಂದ ಮೂಲವ್ಯಾದಿಯಂತಹ ಜಟಿಲ ಸಮಸ್ಯೆಯಿಂದ ಬಳಲುತ್ತಿದ್ದರೂ ಗುಣಮುಖರಾಗುತ್ತಿದ್ದಾರೆ. ರೋಗಿಗಳಿಂದ ಉತ್ತಮವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಇವರ ಚಿಕಿತ್ಸಾ ವಿಧಾನವು ಮನಮಾತಾಗುತ್ತಿದೆ. ಅಲ್ಲದೆ ವಾತ ಸಂಬಂಧಿ ರೋಗಗಳಿಗೂ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ಸೊಂಟನೋವು,ಮಂಡಿನೋವು, ಮಂಡಿ ಸೆಳೆತ, ಮೂಲೆ ಸವೆತ, ಮಣಿಗಂಟು ನೋವು, ಕುತ್ತಿಗೆ ಭುಜಗಳಲ್ಲಿ ನೋವು, ಬೆನ್ನು ನೋವು, ಸ್ನಾಯುಗಳಲ್ಲಿ ಸೆಳೆತ, ವಾರಲುಂ, ಬಿದ್ದು ಪೆಟ್ಟಾದ ಹಳೇ ನೋವು, ನರ ಸಂಬಂಧಿ ರೋಗಗಳು, ಸಂಧಿವಾತ ರೋಗಗಳಿಗೂ, ಪಾರ್ಶ್ವವಾಯು(ಪಕ್ಷಪಾತ) ರೋಗಗಳಿಗೂ ಚಿಕಿತ್ಸೆ ನೀಡುತ್ತಿದ್ದು. ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕಿಡ್ನಿ ಸ್ಟೋನ್, ಜಾಂಡೀಸ್ ರೋಗ, ಬಿಳಿಸೆರಗು, ಗ್ಯಾಸ್ಟ್ರಿಕ್ ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9483991000, 9483626126 ಸಂಪರ್ಕಿಸುವಂತೆ ಸಂಶುದ್ದೀನ್ ಸಾಲ್ಮರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here