ಪುತ್ತೂರು: ಕುಂಬಳೆ ಆರಿಕ್ಕಾಡಿ ಮಠದಮನೆ ದಿ.ರಾಮಚಂದ್ರ ಆಚಾರ್ಯರ ಪತ್ನಿ, ಪುತ್ತೂರು ಬೊಳುವಾರು ನಿವಾಸಿಯಾಗಿದ್ದ ಪದ್ಮಾವತಿ(60ವ.)ರವರು ಬೊಳುವಾರು ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರ ಪ್ರಭಾಕರ, ಪುತ್ರಿ ಪುಷ್ಪ, ಸೊಸೆ ಮಹಾಲಕ್ಷ್ಮಿ, ಅಳಿಯ ಪ್ರಕಾಶ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪುತ್ತೂರು: ಕುಂಬಳೆ ಆರಿಕ್ಕಾಡಿ ಮಠದಮನೆ ದಿ.ರಾಮಚಂದ್ರ ಆಚಾರ್ಯರ ಪತ್ನಿ, ಪುತ್ತೂರು ಬೊಳುವಾರು ನಿವಾಸಿಯಾಗಿದ್ದ ಪದ್ಮಾವತಿ(60ವ.)ರವರು ಬೊಳುವಾರು ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರ ಪ್ರಭಾಕರ, ಪುತ್ರಿ ಪುಷ್ಪ, ಸೊಸೆ ಮಹಾಲಕ್ಷ್ಮಿ, ಅಳಿಯ ಪ್ರಕಾಶ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.