ಪುತ್ತೂರು : ಕುಂಬಳೆ ಮಠದಮನೆ ದಿ.ರಾಮಚಂದ್ರ ಆಚಾರ್ಯರ ಪತ್ನಿ ಬೊಳುವಾರು ಮಿಷನ್ಗುಡ್ಡೆ ದಿ.ಪದ್ಮಾವತಿಯವರ ವಿಶ್ವಕರ್ಮ ಸಮಾರಾಧನೆ ಪುತ್ತೂರು ಬಪ್ಪಳಿಗೆ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಮೇ.9ರಂದು ನಡೆಯಿತು. ಮೃತರ ಪುತ್ರ ಕೆ. ಪ್ರಭಾಕರ ಆಚಾರ್ಯ ಮಠದಮನೆ, ಸೊಸೆ ಮಹಾಲಕ್ಷ್ಮಿ, ಸಹೋದರರಾದ ಕೆ. ಯೋಗೀಶ ಆಚಾರ್ಯ, ಕೆ. ಭವಾನಿಶಂಕರ ಆಚಾರ್ಯ, ಪುತ್ರಿ ಪುಷ್ಪಾವತಿ, ಅಳಿಯ ಪ್ರಕಾಶ ಆಚಾರ್ಯ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.