ಪುತ್ತೂರು: ಕೆದಂಬಾಡಿ ಗ್ರಾಮದ ಕುರಿಕ್ಕಾರ ತರವಾಡು ಮನೆಯಲ್ಲಿ ಕುರಿಕ್ಕಾರ ತರವಾಡು ಕುಟುಂಬಸ್ಥರ ಸಭೆ ಮೇ.17 ರಂದು ಬೆಳಿಗ್ಗೆ ನಡೆಯಿತು. ಕುಟುಂಬದ ಮುಡಿಪನ್ನು ತಿರುಪತಿ ದೇವಾಲಯಕ್ಕೆ ಮೇ 22 ರಂದು ಕೊಂಡು ಹೋಗಲು ಸಭೆ ನಿರ್ಧರಿಸಿತು. ಸಭೆಯಲ್ಲಿ ಕುಟುಂಬದ ಸದಸ್ಯರುಗಳಾದ ಜಯರಾಮ ರೈ ಕೇರಿ, ನಾರಾಯಣ ರೈ ಕುಯ್ಯಾರು, ರವೀಂದ್ರನಾಥ ರೈ ಕುಯ್ಯಾರು, ಪ್ರಭಾನಂದ ರೈ ಪುಂಡಿಕಾಯಿ, ಪುರಂದರ ರೈ ಕುಯ್ಯಾರು, ಚಂದ್ರಶೇಖರ ರೈ ಕುರಿಕ್ಕಾರ, ಪದ್ಮನಾಭ ರೈ ಅರೆಪ್ಪಾಡಿ, ವಸಂತ ರೈ ಕಲಾಯಿ, ಉಮಾಪ್ರಸಾದ್ ರೈ ನಡುಬೈಲು, ಸುರೇಶ್ ರೈ ಕುರಿಕ್ಕಾರ, ಜಯರಾಮ ರೈ ಕುರಿಕ್ಕಾರ, ಶರತ್ ರೈ ಕೊಯಿಲ, ಕವಿತಾ ಸಿ. ರೈ ಕುರಿಕ್ಕಾರ, ಆಶಾ ಜೆ. ರೈ ಕುರಿಕ್ಕಾರ, ಖುಷಿ ರೈ ಕುರಿಕ್ಕಾರರವರುಗಳು ಉಪಸ್ಥಿತರಿದ್ದರು.