ಪುತ್ತೂರು : ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಪತ್ತನಾಜೆ ಪ್ರಯುಕ್ತ ಶ್ರೀಪಂಚಮುಖಿ ದೇವರಿಗೆ ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ ಹಾಗೂ ಪವಮಾನ ರಥೋತ್ಸವ ಜರಗಿತು. ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಶರ್ಮ, ವಿಶ್ವೇಶ, ಸಂದೀಪ ಕಾರಂತ್ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಪುತ್ತೂರು : ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಪತ್ತನಾಜೆ ಪ್ರಯುಕ್ತ ಶ್ರೀಪಂಚಮುಖಿ ದೇವರಿಗೆ ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ ಹಾಗೂ ಪವಮಾನ ರಥೋತ್ಸವ ಜರಗಿತು. ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಶರ್ಮ, ವಿಶ್ವೇಶ, ಸಂದೀಪ ಕಾರಂತ್ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.