ನ್ಯಾಯವಾದಿ ಶ್ಯಾಮಲಾ ಹೆಗ್ಡೆಯವರ ಶ್ರದ್ಧಾಂಜಲಿ ಸಭೆ

0

 

ಪುತ್ತೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಹೆಬ್ಬಾರಬೈಲು ದಿ. ಬಾಲಚಂದ್ರ ಹೆಗ್ಡೆಯವರ ಪತ್ನಿ ನ್ಯಾಯವಾದಿ ಶ್ಯಾಮಲ ಹೆಗ್ಡೆಯವರ ಶ್ರದ್ಧಾಂಜಲಿ ಸಭೆಯು ಜು.8ರಂದು ಪುತ್ತೂರು ನೆಲ್ಲಿಕಟ್ಟೆ ಮಾತೃಛಾಯಾ ಸಭಾಂಗಣದಲ್ಲಿ ನಡೆಯಿತು. ಟೌನ್‌ಬ್ಯಾಂಕ್‌ನ ನಿವೃತ್ತ ಉದ್ಯೋಗಿನಾರಾಯಣ ಹೆಗ್ಡೆ ಉರ್ಲಾಂಡಿ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.


ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ., ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಕಕ್ವೆ, ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್, ವಕೀಲರಾದ ಗೋಪಾಲಕೃಷ್ಣ ಭಟ್, ದಿನಕರ್ ರೈ, ಅರುಣಾ ದಿನಕರ್ ರೈ, ಹರಿಣಾಕ್ಷಿ ಜೆ. ಶೆಟ್ಟಿ, ಮಕ್ಕಳಾದ ಪ್ರಜ್ವಲ್ ಹೆಗ್ಡೆ, ಪವನ್ ಹೆಗ್ಡೆ, ಹಿರಿಯರಾದ ಲೋಕೇಶ್ ಹೆಗ್ಡೆ ಉರ್ಲಾಂಡಿ, ಗಂಗಾಧರ ರೈ ಚೆನ್ನೈ, ಪುರಂದರ ಹೆಗ್ಡೆ ಸಾಲ್ಮರ, ಗಂಗಾಧರ ಹೆಗ್ಡೆ ಸರ್ವೆ, ರೋಹಿದಾಸ್ ಹೆಗ್ಡೆ ಸಾಲ್ಮರ, ಜಲಜಾಕ್ಷಿ ಹೆಗ್ಡೆ ಬೊಳುವಾರು, ಪುನಿತ್ ಆರ್ಕೇಸ್ಟ್ರಾದ ಚಂದ್ರಶೇಖರ್ ಹೆಗ್ಡೆ, ಪುಷ್ಪರಾಜ್ ಗೌಡ ಬಿ.ಎಸ್.ಎಫ್, ಶಿವಪ್ರಸಾದ್ ಹೆಗ್ಡೆ ಬೊಳುವಾರು, ಪುಷ್ಪರಾಜ್ ಹೆಗ್ಡೆ ಉರ್ಲಾಂಡಿ, ಮಹೇಶ್ ಹೆಗ್ಡೆ, ಚೇತನಾ ಸ್ಟುಡಿಯೋದ ಅಶೋಕ್ ಕುಂಬ್ಲೆ, ನೂತನ್ ಟೈಲರ್‌ನ ಅಶೋಕ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here