ಪುತ್ತೂರು:ಮಡಿಕೇರಿಯ ಮದೆನಾಡು ಬಳಿ ಭೂಕುಸಿತದ ಭೀತಿಯಿಂದಾಗಿ ಯಾವುದೇ ಕ್ಷಣದಲ್ಲಿ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಇರುವುದರಿಂದ ಸಂಪಾಜೆ-ಮಡಿಕೇರಿ ನಡುವೆ ಆ.10ರ ರಾತ್ರಿ 8.30ರಿಂದ ಆ.11ರ ಬೆಳಗ್ಗೆ 6.30 ಗಂಟೆಯವರೆಗೆ ಮತ್ತು ಆ.11ರ ರಾತ್ರಿ 8.30 ಗಂಟೆಯಿಂದ ಆ.12ರ ಬೆಳಗ್ಗೆ 6.30 ಗಂಟೆಯವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಽಕಾರಿ ಡಾ.ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ.