ಪುತ್ತೂರು:ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್.ಇ.ಸಿ.ಎಫ್.) ಪುತ್ತೂರು ಘಟಕದ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಪುತ್ತೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವೆಂಕಟ್ರಮಣ ಪುಣಚ, ಕೋಶಾಧಿಕಾರಿಯಾಗಿ ರೋಶನ್ ಪುಣಚ, ಉಪಾಧ್ಯಕ್ಷರಾಗಿ ವಸಂತ ನಾಯಕ್, ಉಪ ಕಾರ್ಯದರ್ಶಿಯಾಗಿ ಅಶೋಕ್ ಅಡ್ಯಂತಾಯ ಅವರನ್ನು ಆಯ್ಕೆ ಮಾಡಲಾಗಿದೆ.