ವಿವೇಕಾನಂದ ಕಾಲೇಜು ರೋವರ್ಸ್ ರೇಂಜರ್ಸ್‌ನಿಂದ ಚಿಕ್ಕಮಂಗಳೂರಿಗೆ ಚಾರಣ

0

ಪುತ್ತೂರು: ವಿವೇಕಾನಂದ ಕಾಲೇಜಿನ ರೋವರ್ ರೇಂಜರ್ಸ್‌ ವತಿಯಿಂದ ಆ.27ರಂದು ಚಿಕ್ಕಮಂಗಳೂರಿಗೆ ಚಾರಣಕ್ಕೆ ತೆರಳಿದ್ದರು. ರೋವರ್ಸ್ ಲೀಡರ್ ಈಶ್ವರ ಪ್ರಸಾದ್ ಹಾಗೂ  ರೇಂಜರ್ಸ್ ನ ನಿವೇದಿತಾ ರವರ ನೇತೃತ್ವದಲ್ಲಿ  ವಿದ್ಯಾರ್ಥಿಗಳು ಚಿಕ್ಕಮಂಗಳೂರಿನಲ್ಲಿ ಶಿಬಿರವನ್ನು ಏರ್ಪಡಿಸಿದ್ದು , ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಚಾರಣದಲ್ಲಿ  ಮುಳ್ಳಯನಗಿರಿ, ರಾಣಿ ಝರಿ ಜಲಪಾತ, ಬಾಬಬುಡನ್ ಗಿರಿ, ಕೆಮ್ಮಣ್ಣು ಗುಂಡಿಗೆ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ.

 

LEAVE A REPLY

Please enter your comment!
Please enter your name here