ಪುಣ್ಚಪ್ಪಾಡಿಯಲ್ಲಿ ಸಿಡಿಲಿನ ಅಬ್ಬರಕ್ಕೆ ನೀರಿನ ಟ್ಯಾಂಕ್ ಕಟ್ಟೆ ಜಖಂ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಭಜನಾ ಮಂದಿರದ ಬಳಿ ಅ.19 ರಂದು ಸಿಡಿಲಿನ ಅಬ್ಬರಕ್ಕೆ ನೀರಿನ ಟ್ಯಾಂಕ್ ಕಟ್ಟೆ ಜಖಂ ಗೊಂಡಿದೆ. ಸುಮಾರು 30 ಸಾವಿರ ರೂ, ನಷ್ಟ ಆಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here