ನಿಶ್ಚಿತಾರ್ಥ ಯಕ್ಷಿತಾ-ದಿನಕರ್

0

ಕಡಬ :ತಾಲೂಕು ಐತ್ತೂರು ಗ್ರಾಮದ ಬೊಮ್ಮನಗದ್ದೆ ಮನೆ ಸುಶೀಲ ಮತ್ತು ಎಲ್ಯಣ್ಣ ಗೌಡರವರ ಪುತ್ರಿ ಯಕ್ಷಿತಾ ಹಾಗೂ ಕಡಬ ತಾಲೂಕು ಬಲ್ಯ ಗ್ರಾಮದ ಪನ್ಯಾಡಿ ಸೇಸಮ್ಮ ಮತ್ತು ದಿ.ರಾಮಣ್ಣ ಗೌಡರವರ ಪುತ್ರ, ಕಡಬ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್‌ನ ಸಿಬ್ಬಂದಿ ದಿನಕರ್(ಜಗದೀಶ್)ರವರ ನಿಶ್ಚಿತಾರ್ಥ ಡಿ.25ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here