ವಿವಾಹ ನಿಶ್ಚಿತಾರ್ಥ : ರತನ್ ಕುಮಾರ್- ಶ್ರುತಿ

0

ಪುತ್ತೂರು: ಕಾಸರಗೋಡು ಹೊಸಂಗಡಿ ನಿವಾಸಿ, ಪತ್ರಕರ್ತ ರತನ್ ಕುಮಾರ್ ಮತ್ತು ಪುತ್ತೂರು ಹಾರಾಡಿಗುಡ್ಡೆ ಮನೆ ನಿವಾಸಿ ಕೇಶವ ಆಚಾರ್ಯರ ಪುತ್ರಿ ಶೃತಿಯವರ ವಿವಾಹ ನಿಶ್ಚಿತಾರ್ಥ ಪುತ್ತೂರಿನ ಶ್ರೀ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here