ಕಯ್ಯಾರುಪಾದೆ ತರವಾಡಿನ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಉಪ್ಪಿನಂಗಡಿ: ಕಯ್ಯಾರುಪಾದೆ ತರವಾಡು ಮನೆಯ ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಹಾಗೂ ನೇಮೋತ್ಸವವು ಮಾ.22ರಿಂದ ಮಾ.24ರವರೆಗೆ ನಡೆಯಲಿದ್ದು, ಇದರ ಗೊನೆ ಮುಹೂರ್ತವು ಮಾ.16ರಂದು ನಡೆಯಿತು.


ಈ ಸಂದರ್ಭ ಕಯ್ಯಾರುಪಾದೆ ತರವಾಡು ಯಜಮಾನ ರಾಮಚಂದ್ರ ಅಡಪ ಕೈಕಾರ, ಹಿರಿಯರಾದ ಬಾಲಕೃಷ್ಣ ಆಳ್ವ ಕಯ್ಯಾರ್ ಪಾದೆ, ಶಿವಂತಿ ಎಸ್. ಭಂಡಾರಿ ಕಯ್ಯಾರ್ ಪಾದೆ, ಸುಮತಿ ವಿ. ಶೆಟ್ಟಿ ಬೊಳ್ಳಾವು, ಸುಬ್ಬಣ್ಣ ಆಳ್ವ ಕಯ್ಯಾರ್ ಪಾದೆ, ಕಯ್ಯಾರುಪಾದೆ ತರವಾಡು ಟ್ರಸ್ಟ್ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸೀತಾರಾಮ ರೈ ದೇಲಂಪಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದೇರಣ್ಣ ಶೆಟ್ಟಿ ನಡುಬೈಲು, ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕಯ್ಯಾರು, ಉಪಾಧ್ಯಕ್ಷರಾದ ಜಯರಾಮ ಶೆಟ್ಟಿ ವರ್ಕಾಡಿ ತಮ್ಮನಬೆಟ್ಟು, ಮಹಾಬಲ ರೈ, ಖಜಾಂಚಿ ಸತೀಶ್ ರೈ ಪೊನೋನಿ, ಟ್ರಸ್ಟ್‌ನ ಖಜಾಂಜಿ ಚಂದ್ರಶೇಖರ ಶೆಟ್ಟಿ ಕಯ್ಯಾರು ಪಾದೆ, ಜೊತೆ ಕಾರ್ಯದರ್ಶಿ ಪ್ರಮೀಳ ಶೆಟ್ಟಿ ಕಯ್ಯಾರ್ ಪಾದೆ, ಚಂದ್ರಶೇಖರ ರೈ ಬದಿಯಡ್ಕ, ಪ್ರಶಾಂತ್ ಭಂಡಾರಿ ಕಯ್ಯಾರ್ ಪಾದೆ, ಬಾಲಕೃಷ್ಣ ಶೆಟ್ಟಿ ಕಯ್ಯಾರುಪಾದೆ, ಶ್ರೀಧರ ಶೆಟ್ಟಿ ಪೊನೋನಿ, ವಿಶ್ವನಾಥ ಶೆಟ್ಟಿ ಕಯ್ಯಾರು ಪಾದೆ, ಚಂದ್ರಕಾಂತ್ ಶೆಟ್ಟಿ ಇಚ್ಲಂಗೋಡು, ದೇವಿಪ್ರಸಾದ್ ಶೆಟ್ಟಿ ಬೊಳ್ಳಾವು, ಹವೀಶ್ ಶೆಟ್ಟಿ ಪೊನೋನಿ, ಹೇಮಂತ್ ರೈ ಪಿಲಿತ್ತಡ್ಕಗುತ್ತು, ಸಂದೇಶ್ ಶೆಟ್ಟಿ ಕಯ್ಯಾರು ಪಾದೆ, ಸಾತ್ವೀಕ್ ಶೆಟ್ಟಿ ಕಯ್ಯಾರು ಪಾದೆ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here