ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಏಳ್ನಾಡುಗುತ್ತುಗೆ ಆಯ್ಕೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿ ಕುರಿಯ ಏಳ್ನಾಡುಗುತ್ತು ಇದರ ಕುರಿಯ ಏಳ್ನಾಡುಗುತ್ತಿನ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಎಂ ಬಿ ಚೆನ್ನಪ್ಪ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಮಾಧವ ರೈ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ಕೆ ಸತೀಶ್ ರೈ ಕುರಿಯ ಏಳ್ನಾಡುಗುತ್ತು ಹಾಗೂ ಕೋಶಾಧಿಕಾರಿಯಾಗಿ ಜಯಶೀಲ ರೈ ಕುರಿಯ ಏಳ್ನಾಡುಗುತ್ತುರವರನ್ನು ಪುನರಾಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಯಜಮಾನ, ಸಮಿತಿಯ ಗೌರವಾಧ್ಯಕ್ಷ ಕೆ ಎಂ ವಿಶ್ವನಾಥ ರೈ ಮಾಡಾವು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ರಾಧಾಕೃಷ್ಣ ರೈ ಕುರಿಯ, ಯತೀಶ್ ಕುಮಾರ್ ಆಳ್ವ ಮಾಡಾವು, ಶಶಿಕಲಾ ಎಸ್ ರೈ ಕುರಿಯ, ಚಂದ್ರಹಾಸ ರೈ ಕುರಿಯ, ವಿನೋದ್ ಕುಮಾರ್ ರೈ ಕುರಿಯ, ಆಶಾ ಮಾಧವ ರೈ ಕುಂಬ್ರ, ವಿಶಾಲಾಕ್ಷಿ ವಿ ರೈ ಕುರಿಯ, ಜ್ಯೋತಿ ರೈ ಕುರಿಯ, ಟಿ ಪ್ರದೀಪ್ ಕುರಿಯ ಮಲಾರ್, ನಯನ ರೈ ಕುರಿಯ ಮಲಾರ್, ಉದಯಕುಮಾರ್ ರೈ ಕುರಿಯ, ಸಾಕ್ಷಾತ್ ರೈ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here