ಕೆಮ್ಮಾಯಿ: ಮೇಸ್ತ್ರಿ ನಾರಾಯಣ ನಾಯ್ಕ ನಿಧನ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿಯಾಗಿದ್ದ ಮೇಸಿ ನಾರಾಯಣ ನಾಯ್ಕ(75ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಾ.28ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ರತ್ನಾವತಿ ಕೆಮ್ಮಾಯಿ, ಪುತ್ರಿಯರಾದ ಭವಾನಿ, ಭಾರತಿ, ಆರತಿ, ಪುಷ್ಪಾವತಿ ಹಾಗೂ ಅಳಿಯಂದಿರಾದ ದಿವಾಕರ ನಾಯ್ಕ, ಬಾಲಕೃಷ್ಣ ನಾಯ್ಕ, ದೇವದಾಸ್ ನಾಯ್ಕ, ಸಾಂತಪ್ಪ ನಾಯ್ಕ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here