![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರು ವಿಧಾಸಭೆ ಚುನಾವಣೆಗೆ ಸಂಬಂಧಿಸಿ ವೀಕ್ಷಕರಾಗಿ ಉತ್ತರ ಪ್ರದೇಶದ ಶಿವ್ ಸಾಯ ಅವಸ್ತಿ ಅವರು ಎ.20ರಂದು ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದರು.
![](https://puttur.suddinews.com/wp-content/uploads/2023/04/IMG-20230420-WA0130.jpg)
ಉತ್ತರ ಪ್ರದೇಶ ಸರಕಾರದ ಕೃಷಿ ನಿರ್ದೇಶನಾಲಯದ ವಿಶೇಷ ಕಾರ್ಯದರ್ಶಿಯಾಗಿರುವ ಅವರು ಪುತ್ತೂರು ವಿಧಾನಸಭಾ ಚುನಾವಣೆಗೆ ವಿಶೇಷ ವೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ. ಅವರನ್ನು ಪುತ್ತೂರು ಸಹಾಯಕ ಚುನಾವಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಮತ್ತು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸ್ವಾಗತಿಸಿದರು.