![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಅರಿಯಡ್ಕ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ ನಡೆಯಿತು.
ಮಸೀದಿಯ ಖತೀಬ್ ಜಲೀಲ್ ಸಖಾಪಿ ಅವರು ಖುತುಬಾ ಮತ್ತು ವಿಶೇಷ ನಮಾಜಿಗೆ ನೇತೃತ್ವ ನೀಡಿದ್ದರು. ಜಮಾಅತ್ ಕಮಿಟಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕಾರ್ಯದರ್ಶಿ ಅಬ್ಬಾಸ್, ಉಪಾಧ್ಯಕ್ಷ ಇಬ್ರಾಹಿಂ ಎ.ಆರ್ ಹಾಗೂ ಜಮಾತ ಉಪಸಿತರಿದ್ದರು.
![](https://puttur.suddinews.com/wp-content/uploads/2023/04/IMG-20230422-WA0064.jpg)