ಹಿರಿಯ ನ್ಯಾಯವಾದಿ ಮೋಹನ ಭಟ್ ರಿಂದ ಹೆಬ್ಬಾವು ರಕ್ಷಣೆ

0

ಪುತ್ತೂರು: ರಂಬುಟಾನ್ ಹಣ್ಣಿನ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಕ್ಕಿ ಬಿದ್ದ ಹೆಬ್ಬಾವನ್ನು ರಕ್ಷಿಸಿದ ಘಟನೆ ಪುತ್ತೂರಿನ ಕೃಷ್ಣನಗರ ಎಂಬಲ್ಲಿ ನಡೆದಿದೆ. ಬಲೆಗೆ ಸಿಕ್ಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಕಂಡ ಹಿರಿಯ ನ್ಯಾಯವಾದಿ ಮೋಹನ ಭಟ್ ಅದನ್ನು ರಕ್ಷಿಸಿ ಅರಣ್ಯ ಇಲಾಖೆಯ ರಾಜು ಎಂಬವರಿಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here