ಕಡಬ ವಿ.ಹಿಂ.ಪ. ಬಜರಂಗದಳ ವತಿಯಿಂದ ಅಶಕ್ತ ಗೋವುಗಳನ್ನು ಗೋಶಾಲೆಗೆ ಸಾಗಾಟ

0

ಕಡಬ:ಕಡಬ ಪರಿಸರದ ಸುಮಾರು 48 ಅಶಕ್ತ ಗೋವುಗಳನ್ನು ಶಿವಮೊಗ್ಗ ಜಿಲ್ಲೆಯ ಮಹಾವೀರ ಗೋ ಶಾಲೆಗೆ ಸಾಗಿಸಲಾಯಿತು.
ಕಡಬ ವಿ.ಹಿಂ.ಪ.ಬಜರಂಗದಳದ ವತಿಯಿಂದ ಈ ಕಾರ್ಯ ನಡೆದಿದೆ. ಪ್ರತಿ ಗೋವುಗಳನ್ನು ಕಡಬ ಪಶು ವೈದ್ಯಧಿಕಾರಿ ಡಾ. ಅಜಿತ್ ಕುಮಾರ್ ರವರು ಪರಿಶೀಲಿಸಿ ಅನುಮತಿ ನೀಡಿದರು.


ಈ ಸಂದರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಸರಸ್ವತಿ ಶಾಲೆಯ ಸಂಚಾಲಕರಾದ ವೆಂಕಟರಮಣ ರಾವ್,ವಿಹಿಂಪ ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ, ಪ್ರಖಂಡ ಗೋ ರಕ್ಷಕ್ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ , ಸರಸ್ವತಿ ಶಾಲೆ ಮುಖ್ಯೋಪಾಧ್ಯಾಯ ಮಾಧವ ಕೋಲ್ಪೆ, ಅಜಿತ್ ರೈ ಆರ್ತಿಲ,ಧನುಷ್ ದೊಡ್ಡಕೊಪ್ಪ, ಬಜರಂಗದಳ ನಗರ ಸಂಯೋಜಕ ತುಳಸಿಧರ ಬೈದ್ರಿಜಾಲ್, ನಯನ್ ಪಡೆಜ್ಜಾರು, ದಿನೇಶ್ ನಾಡೋಲಿ ಮೊದಲದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here