ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.10,11,12 ರಂದು ಅಷ್ಟಮಂಗಲ ಪ್ರಶ್ನೆ

0

ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ್ಯೋತಿರತ್ನ ಶ್ರೀ ಬೇಳ ಪದ್ಮನಾಭ ಶರ್ಮ ಇರಿಂಜಾಲಕ್ಕುಡ ರವರಿಂದ ಅಷ್ಟಮಂಗಲ ಪ್ರಶ್ನೆ(ಸುವರ್ಣ ಪ್ರಶ್ನೆ) ಅ.10,11,12 ರಂದು ಬೆಳಿಗ್ಗೆ 9:00 ಗಂಟೆಯಿಂದ ನಡೆಯಲಿದೆ ಎಂದು ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here