ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಹೆಗ್ಡೆ ಆರ್ಕೆಡ್ ನ ವ್ಯಾಪಾರಸ್ಥರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಹೆಗ್ಡೆ ಆರ್ಕೆಡ್ ನ ವ್ಯಾಪಾರಸ್ಥರ ಸಹಯೋಗದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ದ್ವಜಾರೋಹಣ ಕಾರ್ಯಕ್ರಮವನ್ನು ಸೋಜಾ ಮೆಟಲ್ ಮಾರ್ಟ್ ನ ಮಾಲಕರಾದ ಅಲೆಕ್ಸ್ ಮ್ಯಾನೇಜರ್ಸ್ ನೆರವೇರಿಸಿದರು. 77 ನೇ ವರ್ಷ ದ ಸ್ವಾತಂತ್ರ್ಯ ದಿನದ ಶುಭಾಶಯ ಮಾಡಿದರು .

ಸ್ವಾಗತ ಭಾಷಣವನ್ನು ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದ ಉಪಾಧ್ಯಕ್ಷರು ದಾಮೋದರ್ ಎಸ್ ನೆರವೇರಿಸಿದರು. ಧನ್ಯವಾದಗಳು ಕಾರ್ಯಕ್ರಮವನ್ನು ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರು ಚಂದ್ರಶೇಖರ ಎಸ್ ನೀರವೇರಿಸಿದರು.ಕಾರ್ಯಕ್ರಮದಲ್ಲಿ ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂದನ ಪುತ್ತೂರು ಚಿಟ್ಸ್ ಪ್ರೈ. ಲಿ ನ ನಿರ್ದೇಶಕರಾದ ಸಂದೀಪ್ ಶಂಕರ್, ಸುದರ್ಶನ್ ಎಸ್, ದಿನೇಶ್ ಕುಮಾರ್ ಎಚ್ ಜಿ, ಲಾರೆನ್ಸ್ ಎ ಪಿಂಟೋ, ಶ್ರೀ ಲತಾ ಎಸ್ ರೈ ಹಾಗೂ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಸೋಮಶೇಖರ್ ಎಮ್, ಸಿಬ್ಬಂದಿಗಳಾದ ಮೋಹನ್,ವಿನುತಾ,ಹರಿಪ್ರಿಯಾ,ಮೋಹಿನಿ ಹಾಗೂ ಹೆಗ್ಡೆ ಆರ್ಕೆಡ್ ನ,ವಿಭಾ ಫ್ಯಾಷನ್ ನ ಮಾಲಕರು ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ಮಂಡಳಿಯ ಸದಸ್ಯರಾದ ವೀಣಾ ಬಿ ಕೆ ಇವರ ಸಹಯೋಗದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here